Wednesday 21 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 42 - 43


ಅಥೋ ದಿತೇರ್ಜ್ಯೇಷ್ಠಸುತೇನ ಶಶ್ವತ್ ಪ್ರಪೀಡಿತಾ ಬ್ರಹ್ಮವರಾತ್ ಸುರೇಶಾಃ ।
ಹರಿಂ ವಿರಿಞ್ಚೇನ ಸಹೋಪಜಗ್ಮುರ್ದೌರಾತ್ಮ್ಯಮಸ್ಯಾಪಿ ಶಶಂಸುರಸ್ಮೈ   ॥೩.೪೨॥

ಬ್ರಹ್ಮ ವರಬಲದಿಂದ ದಿತಿಪುತ್ರ ಹಿರಣ್ಯಕಶಿಪು ಉನ್ಮತ್ತ,
ದೇವಗಣವೆಲ್ಲವೂ ಅವನಿಂದ ವಿಧ ವಿಧವಾಗಿ ಪೀಡಿತ.
ದೇವೋತ್ತಮರೆಲ್ಲರೂ ಬ್ರಹ್ಮನೊಂದಿಗೆ ಹರಿಯ ಬಳಿ ಬಂದು,
ದಿತಿಪುತ್ರನ ದೌರ್ಜನ್ಯದ ಅರಿಕೆ ಮಾಡಿಕೊಂಡರು ನೊಂದು.

ಅಭಿಷ್ಟುತಸ್ತೈರ್ಹರಿರುಗ್ರವೀರ್ಯೋ ನೃಸಿಂಹರೋಪೇಣ ಸ ಆವಿರಾಸೀತ್ ।
ಹತ್ವಾಹಿರಣ್ಯಂ ಚ ಸುತಾಯ ತಸ್ಯ ದತ್ವಾsಭಯಂ ದೇವಗಣಾನತೋಷಯತ್  ॥೩.೪೩॥

ದೇವತೆಗಳಿಂದ ಸ್ತುತಿಸಲ್ಪಟ್ಟ ನಾರಾಯಣ,
ನಾರಸಿಂಹನಾಗಿ ಕಂಬದಲ್ಲಾದ ಅನಾವರಣ.
ಮುಗಿಸಿದ ಹಿರಣ್ಯಕಶಿಪುವಿನ ಸಂಹಾರದ ಕೆಲಸ,
ಪ್ರಹ್ಲಾದಗೆ ಅಭಯವಿತ್ತು ದೇವತೆಗಳಿಗಿತ್ತ ಮಂದಹಾಸ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula