ಉಕ್ತಂ
ಪಾದ್ಮಪುರಾಣೇ ಚ ಶೈವ ಏವ ಶಿವೇನ ತು ।
ಯದುಕ್ತಂ
ಹರಿಣಾ ಪೂರ್ವಮುಮಾಯೈ ಪ್ರಾಹ ತದ್ಧರಃ ॥೧.೫೬॥
‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹೀಷ್ಯಾಮಿ
ವರಂ ಸದಾ ।
‘ದ್ವಾಪರಾದೌ ಯುಗೇ ಭೂತ್ವಾ ಕಲಯಾ
ಮಾನುಷಾದಿಷು ॥೧.೫೭॥
‘ಸ್ವಾಗಮೈಃ ಕಲ್ಪಿತೈಸ್ತ್ವಂ ಚ ಜನಾನ್
ಮದ್ವಿಮುಖಾನ್ ಕುರು ।
‘ಮಾಂ ಚ ಗೋಪಾಯ ಯೇನ ಸ್ಯಾತ್
ಸೃಷ್ಟಿರೇಷೋತ್ತರಾಧರಾ’ ॥೧.೫೮॥
ಸದಾಶಿವನನ್ನು ಪ್ರತಿಪಾದಿಸುವುದು ಪದ್ಮ ಪುರಾಣ,
ಶಿವ ಉಪದೇಶಿಸುತ್ತಾನೆ ಸತಿಗೆ-ಸರ್ವೋತ್ತಮ ನಾರಾಯಣ,
ನಾರಾಯಣ ಹೇಳುತ್ತಾನೆ ರುದ್ರನಿಗೆ ಹೀಗೆ,
ತೋರುವೆ ದ್ವಾಪರದಲ್ಲಿ ನಿನ್ನಿಂದ ವರ ಪಡೆದ ಹಾಗೆ,
ಅಯೋಗ್ಯರಿಗೆ ದಾರಿತಪ್ಪಿಸಿ ವಿಮುಖರನ್ನಾಗಿ ಮಾಡು,
ತಮೋಯೋಗ್ಯರು ಹಿಡಿಯಲಿ ತಮಸ್ಸಿನ ಜಾಡು,
ಇದು ಉಮಾ ಮಹೇಶ್ವರರ ಪ್ರಿಯ ಸಂವಾದ,
ಪದ್ಮ ಪುರಾಣ ತೆರೆದಿಟ್ಟ -ವಿಷ್ಣು ಪಾರಮ್ಯ ವಾದ.
ನಚ
ವೈಷ್ಣವಶಾಸ್ತ್ರೇಷು ವೇದೇಷ್ವಪಿ ಹರೇಃ ಪರಃ ।
ಕ್ವಚಿದುಕ್ತೋsನ್ಯಶಾಸ್ತ್ರೇಷು ಪರಮೋ ವಿಷ್ಣುರೀರಿತಃ
॥೧.೫೯॥
ವೈಷ್ಣವ ಪುರಾಣ ಪಂಚರಾತ್ರ,
ಇರಲಿ ಚಾರ್ವಾಕ,ಬ್ರಹ್ಮ ,ಶಿವಶಾಸ್ತ್ರ,
ಶಕ್ತಿ ಉಪಾಸನೆಯ ಶಾಕ್ತ ಶಾಸ್ತ್ರ,
ನಾರಾಯಣನೇ ಸರ್ವೋತ್ತಮ ಸರ್ವತ್ರ .
ನಿರ್ದೋಷತ್ವಾಚ್ಚ
ವೇದಾನಾಂ ವೇದೋಕ್ತಂ ಗ್ರಾಹ್ಯಮೇವ ಹಿ ।
ವೇದೇಷು ಚ ಪರೋ
ವಿಷ್ಣುಃ ಸರ್ವಸ್ಮಾದುಚ್ಯತೇ ಸದಾ ॥೧.೬೦॥
ವೇದಗಳಲ್ಲಿದೆ ನಿರ್ದುಷ್ಟವಾದ ಪ್ರಮೇಯ,
ದೋಷವಿರುವುದಿಲ್ಲ ಅಲ್ಲಿ ಅದು ಅಪೌರುಷೇಯ,
ಎಲ್ಲೆಲ್ಲಿಯೂ ನಿರ್ಧರಿತ-ಸರ್ವೋತ್ತಮ ಅಪ್ರಮೇಯ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula