ಲಕ್ಷ್ಮ್ಯಾ ಸಮೇತೇ ಪ್ರಕಟಂ ರಮೇಶೇ ಸಮ್ಪ್ರೇಷಯಾಮಾಸ ತದಾssಶು ಪಿತ್ರೇ ।
ವಿದೇಹರಾಜೋ ದಶದಿಗ್ರಥಾಯ ಸ ತನ್ನಿಶಮ್ಯಾsಶು ತುತೋಷ ಭೂಮಿಪಃ ॥೪.೩೦॥
ಲಕ್ಷ್ಮೀಸಮೇತನಾಗಿ ರಾಮನಾದ ಪ್ರಕಟ ,
ಜಗದ್ ಮಾತಾ ಪಿತರ ಬಗೆ ಬಗೆಯ ಆಟ.
ಅನಾದಿ ದಂಪತಿಗಳಿಗೆ ಎಲ್ಲಿಯ ವಿಯೋಗ,
ಆಗ ಒಂದಾದಂತೆ ತೋರಿಕೆಯ ಪ್ರಯೋಗ.
(ರಾಮ ಸೀತ)ನಾರಾಯಣ ಲಕ್ಷ್ಮಿಯರ ಸಮಾಗಮ,
ಜನಕ ಕಳಿಸಿದ ಸಂದೇಶದಿ ದಶರಥಗಾದ ಸಂಭ್ರಮ.
ಅಥಾsತ್ಮಜಾಭ್ಯಾಂ ಸಹಿತಃ ಸಭಾರ್ಯೋ ಯಯೌ ಗಜಸ್ಯನ್ದನಪತ್ತಿಯುಕ್ತಯಾ ।
ಸ್ವಸೇನಯಾsಗ್ರೇ ಪ್ರಣಿಧಾಯ ಧಾತೃಜಂ ವಸಿಷ್ಠಮಾಶ್ವೇವ ಸ ಯತ್ರ ಮೈಥಿಲಃ ॥೪.೩೧॥
ಸಂತಸವಾರ್ತೆಯನ್ನು ಕೇಳಿ ಹರುಷದಿ ದಶರಥ,
ಜನಕರಾಜನ ಪಟ್ಟಣಕ್ಕೆ ಹೊರಟ ಪರಿವಾರ ಸಮೇತ.
ರಾಜ ವೈಭವದೊಂದಿಗೆ ಹೊರಟಿತು ದಶರಥನ ದಂಡು,
ಬ್ರಹ್ಮಪುತ್ರ ಪುರೋಹಿತ ವಸಿಷ್ಠರನ್ನು ಮುಂದಿಟ್ಟುಕೊಂಡು.
ಲಕ್ಷ್ಮೀಸಮೇತನಾಗಿ ರಾಮನಾದ ಪ್ರಕಟ ,
ಜಗದ್ ಮಾತಾ ಪಿತರ ಬಗೆ ಬಗೆಯ ಆಟ.
ಅನಾದಿ ದಂಪತಿಗಳಿಗೆ ಎಲ್ಲಿಯ ವಿಯೋಗ,
ಆಗ ಒಂದಾದಂತೆ ತೋರಿಕೆಯ ಪ್ರಯೋಗ.
(ರಾಮ ಸೀತ)ನಾರಾಯಣ ಲಕ್ಷ್ಮಿಯರ ಸಮಾಗಮ,
ಜನಕ ಕಳಿಸಿದ ಸಂದೇಶದಿ ದಶರಥಗಾದ ಸಂಭ್ರಮ.
ಅಥಾsತ್ಮಜಾಭ್ಯಾಂ ಸಹಿತಃ ಸಭಾರ್ಯೋ ಯಯೌ ಗಜಸ್ಯನ್ದನಪತ್ತಿಯುಕ್ತಯಾ ।
ಸ್ವಸೇನಯಾsಗ್ರೇ ಪ್ರಣಿಧಾಯ ಧಾತೃಜಂ ವಸಿಷ್ಠಮಾಶ್ವೇವ ಸ ಯತ್ರ ಮೈಥಿಲಃ ॥೪.೩೧॥
ಸಂತಸವಾರ್ತೆಯನ್ನು ಕೇಳಿ ಹರುಷದಿ ದಶರಥ,
ಜನಕರಾಜನ ಪಟ್ಟಣಕ್ಕೆ ಹೊರಟ ಪರಿವಾರ ಸಮೇತ.
ರಾಜ ವೈಭವದೊಂದಿಗೆ ಹೊರಟಿತು ದಶರಥನ ದಂಡು,
ಬ್ರಹ್ಮಪುತ್ರ ಪುರೋಹಿತ ವಸಿಷ್ಠರನ್ನು ಮುಂದಿಟ್ಟುಕೊಂಡು.
[Contributed
by Shri Govind Magal]
No comments:
Post a Comment
ಗೋ-ಕುಲ Go-Kula